ಬಿಸಿಲಿನಿಂದ ಬಳಲಿಹೋಗಿದ್ದ ಬೆಂಗಳೂರಿನ ಜನರ ಪಾಲಿಗೆ ಮಳೆರಾಯ ಆಗಮಿಸುವ ಮೂಲಕ ತಂಪೆರೆದಿದ್ದಾನೆ.
ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿದಿದ್ದು ಬೆಂಗಳೂರಿನ ಹಲವೆಡೆ ಜನರು ನಿಟ್ಟುಸಿರು ಬಿಟ್ಟಿದ್ದಾರೆ.





ಬಿಸಿಲಿನಿಂದ ಬಳಲಿಹೋಗಿದ್ದ ಬೆಂಗಳೂರಿನ ಜನರ ಪಾಲಿಗೆ ಮಳೆರಾಯ ಆಗಮಿಸುವ ಮೂಲಕ ತಂಪೆರೆದಿದ್ದಾನೆ.
ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿದಿದ್ದು ಬೆಂಗಳೂರಿನ ಹಲವೆಡೆ ಜನರು ನಿಟ್ಟುಸಿರು ಬಿಟ್ಟಿದ್ದಾರೆ.




