ಪನಕಜೆಯ ಯುವಕ ಬೆಂಗಳೂರಿನಲ್ಲಿ ಅಪಘಾತದಲ್ಲಿ ಮೃತ್ಯು

ದಕ್ಷಿಣ ಕನ್ನಡ ಮೂಲದ ಮಸೂದ್  ಎಂಬಾತ ಬೆಂಗಳೂರಿನಲ್ಲಿ ಅಪಘಾತದಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಈತ ಮೂಲತಃ ಬೆಳ್ತಂಗಡಿ ಪನಕಜೆಯವನಾಗಿದ್ದು  ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದನೆಂದು ತಿಳಿದುಬಂದಿದೆ.

Leave a Reply

Discover more from

Subscribe now to keep reading and get access to the full archive.

Continue reading